ಈ ಭರತನಾಟ್ಯ ಮ್ಯಾರಥಾನ್ ಕಾರ್ಯಕ್ರಮವು 2025ರ ಆಗಸ್ಟ್ 21ರಿಂದ ಆಗಸ್ಟ್ 30ರವರೆಗೆ ನಡೆಯಲಿದ್ದು, ವೇದಿಕೆ ಡಾ. ಜಿ. ಶಂಕರ್ ಫ್ಯಾಮಿಲಿ ಕಾಲೇಜ್, ಪಿಜೆ ಡಿ ಶಂಕರಗೋಳ ಆಡಿಯಟೋರಿಯಂ, ಉಡುಪಿಯಲ್ಲಿ ಸಜ್ಜಾಗಿದೆ.
ಸಾಂಸ್ಕೃತಿಕ ಲೋಕದ ಅನೇಕ ಗಣ್ಯರು, ಕಲಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಈ ಅಪೂರ್ವ ಸಾಧನೆಗೆ ಸಾಕ್ಷಿಯಾಗಲು ನಿರೀಕ್ಷಿಸಲಾಗುತ್ತಿದೆ.
“ನವರಸ ದೀಕ್ಷಾ ವೈಭವಂ” ಶೀರ್ಷಿಕೆಯಲ್ಲಿ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡೋಣ.

0 Comments